4 Books combo offer
₹340.00 ₹299.00
4 new Books
1) Bhagavan Buddana Dammapada
2) Eddelu bharathiya
3) Hindu Endarenu ?
4) Makkaligagi Swamy Siddheshwara Kategalu
ಭಗವಾನ್ ಬುದ್ಧನ ಧಮ್ಮಪದ – ಪಾಲಿಯಿಂದ ಕನ್ನಡಕ್ಕೆ ಅನುವಾದವಾಗಿರುವ ಬುದ್ಧನ ಸಂದೇಶದ ಸಂಗ್ರಹ. ಮೂಲದಲ್ಲಿರುವ ಗಾಹೆಗಳಿಗೆ ಯಥಾವತ್ ಅರ್ಥವನ್ನು ಕನ್ನಡದಲ್ಲಿ ಕೊಟ್ಟಿರುವ; ಅಗತ್ಯವಿದ್ದಲ್ಲಿ ಪಾರಿಭಾಷಿಕ ಪದಗಳ ಅರ್ಥವಿವರಣೆಗಳನ್ನು ಕೊಟ್ಟಿರುವ ಸಮಗ್ರ ಕೃತಿ.
“ಎದ್ದೇಳು ಭಾರತೀಯ” ಎಂಬುದು ಭಾರತದಲ್ಲಿ ಕಳೆದ ಸಾವಿರದೈನೂರು ವರ್ಷಗಳಲ್ಲಿ ನಡೆದಿರುವ ಹಲವು ಬಗೆಯ ವೈಚಾರಿಕ, ರಾಜಕೀಯಾತ್ಮಕ ದಾಳಿಗಳ ಸಂಗ್ರಹರೂಪದ ಚಿತ್ರಣ. ಕನ್ನಡದ ಪ್ರಮುಖ ಚಿಂತಕರಲ್ಲೊಬ್ಬರಾದ ಡಾ. ಜಿ. ಬಿ. ಹರೀಶ್ ಈ ಎರಡು ಕೃತಿಗಳನ್ನು ರಚಿಸಿದ್ದಾರೆ.
ಇತ್ತೀಚೆಗೆ ಸದಾ ಚರ್ಚೆಯಲ್ಲಿರುವ ಹಿಂದೂ ಎಂಬ ಶಬ್ದದ ಅರ್ಥವಿವೇಚನೆಯನ್ನು “ಹಿಂದೂ ಎಂದರೇನು?” ಕೃತಿಯಲ್ಲಿ ಮಾಡಲಾಗಿದೆ. ಹಿಂದೂ ಪದದ ಐತಿಹಾಸಿಕ ಮಹತ್ವವನ್ನು ತಿಳಿಸಿಕೊಡುವ ಹಾಗೂ ಹತ್ತುಹಲವು ಪೂರ್ವಗ್ರಹ ಮತ್ತು ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಪುಸ್ತಿಕೆ ಇದು. ಸಂಸ್ಕೃತಿ ಚಿಂತಕ ನಾರಾಯಣ ಶೇವಿರೆ ಇದರ ಲೇಖಕರು.
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನಗಳಲ್ಲಿ ಪ್ರಾಸಂಗಿಕವಾಗಿ ಹೇಳಿದ್ದ ಹಲವು ಕತೆಗಳಲ್ಲಿ 36 ನೀತಿಕತೆಗಳನ್ನು ಆಯ್ದು, ಅವಕ್ಕೆ ಸೂಕ್ತ ಚಿತ್ರಗಳನ್ನು ಬರೆಸಿ “ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು” ಕೃತಿಯನ್ನು ರೋಹಿತ್ ಚಕ್ರತೀರ್ಥ ಸಿದ್ಧಪಡಿಸಿದ್ದಾರೆ.
Additional information
Weight | 300 g |
---|---|
Publication | |
Author(s) | |
Hard/PaperBack | |
Language | |
HSN code | |
Date of Release | |
Size |
Related products
-
Gift Card
- Rated 4.00 out of 5
- ₹500.00 – ₹2,000.00
- Select amount
-
Utta Batteyalli Horatu Bandvaru
Geervani, Rohith...
- Rated 5.00 out of 5
- ₹120.00
- Add to cart
-
Frankenstein
Rohith Chakrathi...
- Rated 0 out of 5
- ₹80.00
- Add to cart
-
BJP 25+1
Ramesh Doddapura
- Rated 0 out of 5
- ₹199.00
- Add to cart
-
- Sale!
Maanasollasa
Rohith Chakrathi...
- Rated 5.00 out of 5
-
₹150.00₹135.00 - Add to cart
-
Vihith Vidhya
Narayana Shevire
- Rated 0 out of 5
- ₹300.00
- Add to cart
Reviews
There are no reviews yet.