Susthira Krushi Paatagalu
₹110.00
ಕೃಷಿಕರಾಗಲು ಬೇಕಾದ ಮೂಲಭೂತ ಅಂಶಗಳನ್ನು “ಸುಸ್ಥಿರ ಕೃಷಿ ಪಾಠಗಳು” ಎಂಬ ಕೃತಿಯಲ್ಲಿ ಎಲ್.ನಾರಾಯಣ ರೆಡ್ಡಿಯವರು ಅನುಭವದ ಆಧಾರದಲ್ಲಿ ಬರೆದಿದ್ದಾರೆ.
ಯಾವ ಬೀಜವನ್ನು ಯಾವ ತಿಂಗಳಿನಲ್ಲಿ ಬಿತ್ತಬೇಕು ಎಂಬುದರಿಂದ ಪ್ರಾರಂಭಿಸಿ ಗೊಬ್ಬರ ತಯಾರಿಗೆ, ಸಾವಯವ ಕೀಟನಾಶಕ ತಯಾರಿಕೆ, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ಬಗೆ, ಹೀಗೆ ವಿವಿಧ ಅಂಶಗಳನ್ನು ಈ ಕೃತಿ ಒಳಗೊಂಡಿದೆ.
ಕೃಷಿಕರು, ಕೃಷಿಕರಾಗಬಯಸುವವರು ಈ ಪುಸ್ತಕವನ್ನು ಓದಲೇ ಬೇಕು.
Additional information
Weight | 120 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.