Vachaknavii
₹130.00
ಶಿಲೆಗಳಲ್ಲಡಗಿದ ಸತ್ಯ, ಮಾಗಧೇಯ, ಮಿಹಿರಕುಲಿ, ಕಾಲಯಾನ, ನಾಸತ್ಯಾ ಮತ್ತು ಜಿತ್ವರೀ ಕೃತಿಗಳ ನಂತರ ಸದ್ಯೋಜಾತರ ‘ವಾಚಕ್ನವೀ’ ಕೃತಿಪುಷ್ಪ ಜ್ಞಾನಲೋಕಕ್ಕೆ ಅರ್ಪಣೆ.
ಭಾರತೀಯ ಸನಾತನ ಪರಂಪರೆಗಳಲ್ಲಿ ವೇದ ಮತ್ತು ವೇದಾಂತಗಳು ತುರೀಯ ಸ್ಥಾನವನ್ನು ಪಡೆದಿವೆ.
ಯೋಗೇಶ್ವರ ಯಾಜ್ಞವಲ್ಕö್ಯರು ವೇದ ಮತ್ತು ವೇದಾಂತಗಳಲ್ಲಿ ಕೊಟ್ಟಿರುವ ಕೊಡುಗೆಯೂ ಅಷ್ಟೇ ಮಹತ್ವದ್ದು. ಅದರ ಸಮಗ್ರ ನೋಟದ ಸೂಕ್ಷö್ಮ ಪರಿಚಯ ಇಲ್ಲಿದೆ.
ಜನಕನ ಬ್ರಹ್ಮಸಭೆಯ ಸಂವಾದ ವಿದ್ವದ್ವಲಯದಲ್ಲಿ ಬಹು ಚರ್ಚಿತವಾದದ್ದು. ಇಂತಹ ಘನ ವಿಷಯವನ್ನು ಇಂಡಾಲಜಿಸ್ಟ್ ಸದ್ಯೋಜಾತರು ಕನ್ನಡದ ಓದುಗರಿಗೆ ಅತ್ಯಂತ ಸರಳವಾಗಿ ಅರಿಯಲು ಅನುವಾಗುವಂತೆ ರಚಿಸಿರುವ ಈ ಕೃತಿಯು ಓದುಗರ ಜ್ಞಾನಕ್ಷಿತಿಜವನ್ನು ವಿಸ್ತರಿಸಲಿದೆ.
Additional information
Weight | 120 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.