Best Selling Books

Ayodhyabooks

Delivery free on orders above 600/-

Trending this Week

Combo offers

Books from Ayodhya Publications

For Bulk order

Please contact :

'Utta Batteyalli Horatu Bandavaru' is just 96 pages but it has the stories that would churn your stomachs, wet your eyes and wrench your hearts.

ರೋಹಿತ ಚಕ್ರತೀರ್ಥರವರು ಬರೆದ "ಗಂಧದ ಮಾಲೆ" ಪುಸ್ತಕ ಹೆಸರಿಗೆ ತಕ್ಕಂತೆ ಗಂಧದ ಮಾಲೆಯೆ ಸರಿ. ಈ ಪುಸ್ತಕದಲ್ಲಿ ಬರುವ ಕಥೆ (ನೈಜಕಥೆ) - "ಮಕ್ಕಳಿಗಾಗಿ ಉಳಿಸಬೇಕಾದದ್ದು ಆಸ್ತಿಯಲ್ಲ ಆದರ್ಶ" ಎನ್ನುವುದು ಸದ್ಯದ ನಮ್ಮೆಲ್ಲರ ಅವಸರದ ...

ಹಾಸ್ಯ, ವ್ಯಂಗ್ಯ, ಲೇವಡಿಗಳ ರಚನೆ-ಸಂರಚನೆಗಳು ಬಹಳ ಕ್ಲಿಷ್ಟ ಮತ್ತು ಸಂಕೀರ್ಣ. ಖ್ಯಾತ ತಮಿಳು ಕವಿ ಕಣ್ಣದಾಸನ್ "ಬರೆಯುವುದು ಎಂದರೆ ಅದು ಪ್ರಸವದಂತೆ, ನೋವಿನ ಪರಾಕಾಷ್ಠೆ" ಎಂದಿದ್ದರು.

ರಾಜಕಾರಣವೆಂದರೆ ಕೊಳಕು, ಅಸ್ಪೃಶ್ಯ ಕ್ಷೇತ್ರ ಅನ್ನುವ ಯುವ ಪೀಳಿಗೆಯೊಂದು ಹುಟ್ಟಿಕೊಂಡಿದೆ. ರಾಜಕೀಯ ನಮಗೆ ಗೊತ್ತಿಲ್ಲದೇ ನಮ್ಮೊಳಗೆ ಪ್ರವಹಿಸುವ ಅಂತರ್ವಾಹಿನಿ.

ಅನ್ನ ತಿಂದರೆ ಅಕ್ಕಿ ಹೆಚ್ಚು ಖರ್ಚಾಗುತ್ತೆ ಅಂತ ಬೆಳಿಗ್ಗೆ ಅನ್ನ ಬಸಿದು ಅದರ ನೀರನ್ನು ಗಂಜಿಯ ರೂಪದಲ್ಲಿ ಕುಡಿಯುತ್ತಾ, ...

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪ್ರಾರಂಭವಾದ ಮಹಿಷ ದಸರಾ ಕಾರ್ಯಕ್ರಮ ಈ ವರ್ಷವೂ ಸಾಂಗವಾಗಿ ...

ಪ್ರವೀಣ್ ಕುಮಾರ್ ಮಾವಿನಕಾಡು ಅವರ ಬರಹಗಳನ್ನು ಕಳೆದ 5 ವರ್ಷಗಳಿಂದ ಓದುತ್ತ ಬಂದಿದ್ದೇನೆ. ಕಿಟ್ಟೂ-ಮಟ್ಟೂ ಅಂತೊಂದು ಕಾರ್ಟೂನ್ ಸೀರಿಸ್ ...