Ayodhya Publications Pvt Ltd
Regular price
Rs. 400.00
Regular price
Sale price
Rs. 400.00
Unit price
/
per
Sale
Sold out
Couldn't load pickup availability
ಇತಿಹಾಸದ ದಿಕ್ಕನ್ನೇ ಬದಲಿಸಿದ ಮಹಾನ್ ಚಿಂತಕ ಚಾಣಕ್ಯ.
ರಾಷ್ಟ್ರರಕ್ಷಣೆ, ರಾಜಕೀಯ ದೂರದೃಷ್ಟಿ, ಗೂಢಚರ್ಯೆ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರ ಅಪಾರ ಜ್ಞಾನವನ್ನು ಪರಿಚಯಿಸುವ ಕೃತಿ — “ಔಶನಸ ಚಾಣಕ್ಯ”.
ಸಾರ್ಥ, ಮಗಧ ಮತ್ತು ತಕ್ಷಶಿಲೆಯ ರಾಜಕೀಯ ಹಿನ್ನಲೆಯಲ್ಲಿ ಚಾಣಕ್ಯರ ಚಿಂತನೆ ಹಾಗೂ ರಾಷ್ಟ್ರದ ಹಿತಕ್ಕಾಗಿ ಅವರು ತೋರಿದ ಆದರ್ಶಗಳನ್ನು ಈ ಕೃತಿ ಸ್ಪಷ್ಟವಾಗಿ ಚಿತ್ರಿಸುತ್ತದೆ.
ರಾಷ್ಟ್ರಭಕ್ತಿ, ಇತಿಹಾಸ ಮತ್ತು ರಾಜಕೀಯ ಚಿಂತನೆಗಳನ್ನು ಅರಿಯಲು ಆಸಕ್ತರಾಗಿರುವವರಿಗೆ ಇದು ಒಂದು ಅಮೂಲ್ಯ ಕೃತಿ.
ಇಂದೇ ಓದಿ.
Share
View full details