Skip to product information
1 of 1

Ayodhya Publications Pvt Ltd

Emergency-Samvidhanada kolege nadeda sanchu

Emergency-Samvidhanada kolege nadeda sanchu

Regular price Rs. 299.00
Regular price Sale price Rs. 299.00
Sale Sold out

Language version

1975 ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕೆ. ಇದು ಏಕಾಯಿತು, ಹೇಗಾಯಿತು ಇದರ ಪರಿಣಾಮಗಳೇನು, ಸಂವಿಧಾನದ ಸ್ವರೂಪಕ್ಕೆ ಆದ ಘಾಸಿಯ ಪ್ರಮಾಣ ಎಂಥದ್ದು, ಷಾ ಆಯೋಗದ ವರದಿಯಲ್ಲಿ ದಾಖಲಿಸಿದ ಸತ್ಯಗಳೇನು, ಅ ವರದಿಯನ್ನು 35 ವರ್ಷ ಮುಚ್ಚಿಡುವುದಕ್ಕೆ ಏನು ಕಾರಣ. ಇತ್ಯಾದಿ -ಕನ್ನಡದಲ್ಲಿ ಇದುವರೆಗೂ ಪ್ರಕಟವಾಗದ ಮಾಹಿತಿಗಳನ್ನು ಸಂಗ್ರಹ ರೂಪದಲ್ಲಿ ಕೊಡುವ ಕೃತಿ " " ಎಮರ್ಜೆನ್ಸಿ- ಸಂವಿಧಾನದ ಕೊಲೆಗೆ ನಡೆದ ಸಂಚು" ಎಮರ್ಜೆನ್ಸಿ ಘೊಷಣೆಗೆ ಐವತ್ತು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅಯೋಧ್ಯಾ ಪಬ್ಲಿಕೇಶನ್ ಈ ಸಮಗ್ರ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಡುವ ಕೆಲಸ ಮಾಡಿದೆ.

View full details

Other Details

Details Value
Author(s) Rohith Chakrathirtha
Hard_Paperback Paperback
ISBN 9788197447983
Publication Ayodhya Publications Pvt Ltd
Edited By Rohith Chakrathirtha
Size 5.5" X 8.5"
Pages 228

Customer Reviews

Based on 8 reviews
100%
(8)
0%
(0)
0%
(0)
0%
(0)
0%
(0)
C
C ರಾಜೇಂದ್ರ
ಸಂವಿಧಾನದ ಮೇಲೆ ನಡೆದ ನಿಜವಾದ ಹಲ್ಲೆ

ಸಾಮಾನ್ಯ ಜನಗಳಿಗೆ ಗೊತ್ತಿರದ ಸಾವಿರಾರು ಅಂಸಗಳನ್ನು ಎತ್ತು ತೋರಿದ್ದೀರಿ ಧನ್ಯವಾದಗಳು ನಕಲಿ ಗಾಂಧಿ ಕುಟುಂಬದ ಮುಖವಾಡ ಕಳಚಿದ್ದೀರಿ

B
Byregowda CMB
Very true and perfect Title

Very true stories

V
Vijaykumar R
ಸತ್ಯದ ಅನಾವರಣ

ಸತ್ಯದ ಅನಾವರಣ

A
Anonymous
Appropriate

Good book to read

A
Anonymous
ಅತ್ಯುತ್ತಮವಾದಮಾಹಿತಿ

ಅತ್ಯುತ್ತಮವಾದಮಾಹಿತಿ.ಧನ್ಯವಾದಗಳು