Skip to product information
1 of 1

Ayodhya Publications Pvt Ltd

Uddhavageethe

Uddhavageethe

Regular price Rs. 120.00
Regular price Sale price Rs. 120.00
Sale Sold out

Language version

ಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ: ಉದ್ಧವಗೀತೆ - ಮುರಳೀಧರ ಅನಂತಮೂರ್ತಿ

ಭಗವಾನ್ ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೈದ ಗೀತೋಪದೇಶ ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀಕೃಷ್ಣನು ತನ್ನ ಇಳಿಗಾಲದಲ್ಲಿ ತನ್ನ ಶಿಷ್ಯ-ಸ್ನೇಹಿತ ಉದ್ಧವನಿಗೆ ಕೊಟ್ಟ ಸಂದೇಶದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ತತ್ತ್ವದ ದೃಷ್ಟಿಯಲ್ಲಿ ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಉದ್ಧವಗೀತೆ ಸಾರಪೂರ್ಣ, ವೈಚಾರಿಕತೆಯಿಂದ ಪರಿಪೂರ್ಣ. ಸುತ್ತಲಿನ ನಿಸರ್ಗವನ್ನು ನೋಡಲು ಹೊಸ ದೃಷ್ಟಿ ಕೊಡುವ ಈ ಗೀತೆ ಬುದ್ಧಿಗೆಷ್ಟೋ ಮನಸ್ಸಿಗೂ ಅಷ್ಟೇ ಹಿತಕಾರಿ. ಇದನ್ನು ಹರಿದಾಸರಾದ ಮುರಳೀಧರ ಎ. ಕನ್ನಡಕ್ಕೆ ತಂದಿದ್ದಾರೆ. ಶ್ರೀ ಮಲ್ಲಾರೆಡ್ಡಿಯವರ ಮುನ್ನುಡಿಯಿದೆ.

View full details

Other Details

Details Value
Author(s) Muralidhara. A.
Hard_Paperback Paperback
ISBN 978-93-91852-61-0
Publication Ayodhya Publications Pvt Ltd
Size 5.5" X 8.5"
Pages 96