ಸರ್ವವನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದುಕೊಂಡ, ಸಾವಿರಾರು ಯುವಕರಿಗೆ ಪ್ರೇರೇಪಣೆ ನೀಡಿ ಕ್ರಾಂತಿಕಾರಿಗಳನ್ನಾಗಿಸಿದ ವೀರ ಸಾವರ್ಕರ್ ಅವರನ್ನು ರಾಷ್ಟ್ರವಿರೋಧಿಗಳು ಇಂದಿಗೂ ಅಪಹಾಸ್ಯ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ಸಾವರ್ಕರ್ ಅವರ ಹೋರಾಟ, ಅನುಭವಿಸಿದ ನೋವು, ಎದುರಿಸಿದ ಅವಮಾನ ಎನ್ನವನ್ನೂ ಈ ಪುಟ್ಟ ಕೃತಿಯು ತೆರೆದಿಡುತ್ತದೆ.